ಉಪಸ್ತಿತರಿದ್ದರು, ದೇವದುಗ೬ ತಹಶಿಲ್ದಾರ ಶ್ರೀನಿವಾಸ ಚಾಪಲ ,ಗ್ರಾಹಕ ಸೇವಾ ಪ್ರತಿನಿಧಿ ಶ್ರೀ ಹಣಮಂತ್ರಾಯ T ನಾಯಕ ಅಂಜಳ ಹಾಗೂ ಮಾಧ್ಯಮ ಪ್ರತಿನಿಧಿಗಳು ಗ್ರಾಹಕರಿದ್ದರು , ಸ್ಥಳೀಯ ನೆರದ ಜನರಿಗೆ ಸಾಮಾಜಿಕ ಭದ್ರತೆ ಯೋಜನೆಗಳಾದ ಪ್ರಧಾನ ಮಂತ್ರಿ ಸುರಕ್ಷ ಭೀಮಾ ಯೋಜನೆ, ಇತರೆ ಪಿಂಚಣಿ ಯೋಜನೆ APY ಕುರಿತು ಅರಿವು ನೀಡಿ ನೂತನ ನೊಂದಣಿಗೆ ಪ್ರೇರೆಪಿಸಲಾಯಿತು, ಮತ್ತು ಗ್ರಾಮೀಣ ಭಾಗದ ಕಟ್ಟಕಡೆಯ ವ್ಯಕ್ತಿಗೆ ಬ್ಯಾಂಕಿಂಗ್ ಸೇವೆ ನೀಡುತ್ತಿರುವ SBI ಬ್ಯಾಂಕ್ ಹಾಗೂ ವ್ಯವಹಾರಿಕ ಪ್ರತಿನಿಧಿಗಳ ಪಾತ್ರ ಅಪಾರ ಮತ್ತು ಸರ್ಕಾರಿ ಸಹಾಯಧನ ನೇರ ನಗದು ವರ್ಣಾವಣೆ ಯಶಸ್ವಿಗೊಳಿಸುವಲ್ಲಿ SBI ಬ್ಯಾಂಕ್ ಮತ್ತು ಸೇವಾ ಪ್ರತಿನಿಧಿಗಳ ಕರ್ತವ್ಯ ಸಾಮಾಜಿಕ ಕಳಕಳಿಗೆ ಪ್ರಶಂಸಿ ಮೃತರ ಕುಟುಂಬಕ್ಕೆ ಶಾಸಕರು ಆತ್ಮ ವಿಶ್ವಾಸ ತುಂಬಿ ಜನರ ಸಾಮಾಜಿಕ ಭದ್ರತಾ ಸೇವೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬದ್ದವಾಗಿದೆ ಎಂದರು 
