Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ತೋಟಗಾರಿಕೆ ಇಲಾಖೆ: ವಿವಿಧ ಜಾತಿಯ ಉತ್ತಮ ಗುಣಮಟ್ಟದ ಸಸಿ ಮಾರಾಟ





ಬಳ್ಳಾರಿ,ನ.12

ತೋಟಗಾರಿಕೆ ಇಲಾಖೆ ವತಿಯಿಂದ ಜಿಲ್ಲೆಯ ವಿವಿಧ ತೋಟಗಾರಿಕೆ ಕ್ಷೇತ್ರ ಹಾಗೂ ಸಸ್ಯಗಾರಗಳಲ್ಲಿ ವಿವಿಧ ಜಾತಿಯ ಉತ್ತಮ ಗುಣಮಟ್ಟದ ಕಸಿ/ಸಸಿಗಳು ಸೂಕ್ತ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದ್ದು, ರೈತರು ಖರೀದಿಸಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

*ಕಸಿ/ಸಸಿ, ಅವುಗಳ ಲಭ್ಯತೆ ಮತ್ತು ಸಸಿ ಒಂದಕ್ಕೆ ನಿಗದಿಪಡಿಸಿದ ದರ:*

ಮಾವು ಕಸಿ: 22,384 ಲಭ್ಯ, ಒಂದಕ್ಕೆ ದರ ರೂ.40.

ಪೇರಲ-ಗೂಟಿ: 4,916 ಲಭ್ಯ, ಒಂದಕ್ಕೆ ದರ ರೂ.25.

ಪೇರಲ-ಕಸಿ: 3,747 ಲಭ್ಯ, ಒಂದಕ್ಕೆ ದರ ರೂ.45.

ನೇರಳೆ ಕಸಿ: 1,760 ಲಭ್ಯ, ಒಂದಕ್ಕೆ ದರ ರೂ.45.

ನಿಂಬೆ ಸಸಿ: 2,900 ಲಭ್ಯ, ಒಂದಕ್ಕೆ ದರ ರೂ.18.

ತೆಂಗು ತಿಪಟೂರು ಟಾಲ್: 6,490 ಲಭ್ಯ, ಒಂದಕ್ಕೆ ದರ ರೂ.75.

ನುಗ್ಗೆ ಸಸಿ: 14,191 ಲಭ್ಯ, ಒಂದಕ್ಕೆ ದರ ರೂ.10.

ಕರಿಬೇವು ಸಸಿ: 13,441 ಲಭ್ಯ, ಒಂದಕ್ಕೆ ದರ ರೂ.15.

ಕುಂಡಗಳಲ್ಲಿ ಅಲಂಕಾರಿ ಸಸಿಗಳು: 1,859 ಲಭ್ಯ, ಒಂದಕ್ಕೆ ದರ ರೂ.150.

ಅಲಂಕಾರಿಕ ಸಸಿಗಳು: 81,065 ಲಭ್ಯ, ಒಂದಕ್ಕೆ ದರ ರೂ.20.

ಸೀತಾಫಲ ಕಸಿ: 1,912 ಲಭ್ಯ, ಒಂದಕ್ಕೆ ದರ ರೂ.32.

ನೆಲ್ಲಿ ಸಸಿ: 4,727 ಲಭ್ಯ, ಒಂದಕ್ಕೆ ದರ ರೂ.10.

ಹುಣಸೆ ಸಸಿ: 3,763 ಲಭ್ಯ, ಒಂದಕ್ಕೆ ದರ ರೂ.10.

ಸಪೋಟ ಕಸಿ: 8,501 ಲಭ್ಯ, ಒಂದಕ್ಕೆ ದರ ರೂ.56.

ಮಲ್ಲಿಗೆ ಸಸಿ: 546 ಲಭ್ಯ, ಒಂದಕ್ಕೆ ದರ ರೂ.15.

ಔಷಧಿ ಸಸಿಗಳು: 405 ಲಭ್ಯ, ಒಂದಕ್ಕೆ ದರ ರೂ.10.

ಹೆಚ್ಚಿನ ಮಾಹಿತಿಗಾಗಿ ಸಿರುಗುಪ್ಪ ತಾಲ್ಲೂಕಿನ ದೇಶನೂರು ತೋಟಗಾರಿಕೆ ಕ್ಷೇತ್ರ(ಮೊ.9900119439), ಸಂಡೂರು ತಾಲ್ಲೂಕಿನ ತೋರಣಗಲ್ಲು ತೋಟಗಾರಿಕೆ ಕ್ಷೇತ್ರ (ಮೊ.9901122827), ರಾಘಾಪುರ ತೋಟಗಾರಿಕೆ ಕ್ಷೇತ್ರ(ಮೊ.7829999179), ಸಿದ್ದಾಪುರ ತೋಟಗಾರಿಕೆ ಕ್ಷೇತ್ರ(ಮೊ.7829999179), ಧರ್ಮಾಪುರ ತೋಟಗಾರಿಕೆ ಕ್ಷೇತ್ರ(ಮೊ.9844793290), ಕಚೇರಿ ಸಸ್ಯಗಾರ(ಮೊ.9844793290) ಮತ್ತು ಬಳ್ಳಾರಿ ತಾಲ್ಲೂಕು ಕಚೇರಿ ಸಸ್ಯಗಾರ(ಮೊ.8880095839) ಗೆ ಸಂಪರ್ಕಿಸಿ ಖರೀದಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಳ್ಳಾರಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ಶೇ. 81.83 ರಷ್ಟು ಡಿಜಿಟಲೀಕರಣ ಪೂರ್ಣಜಿಲ್ಲಾ ಸಂಯೋಜಕರ ಹುದ್ದೆಗೆ ನೇಮಕಾತಿಗೆ ಅರ್ಜಿ ಆಹ್ವಾನಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಬಿಚ್ಚಾಲಿ ಗ್ರಾಮದಲ್ಲಿ ಆಗಸ್ಟ್ 18ರವರೆಗೆ ನಿಷೇಧಾಜ್ಞೆ ಜಾರಿ: ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ಉದ್ಯಮಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ: ಜಿ.ಯು.ಹುಡೇದ್ಬಳ್ಳಾರಿ: ಜಿಲ್ಲಾಡಳಿತದಿಂದ ಮುಂದುವರೆದ ಅತಿಕ್ರಮಣ ತೆರವು ಕಾರ್ಯಾಚರಣೆ - ಸರ್ಕಾರಿ ಜಮೀನು ವಶಕ್ಕೆಮೀನು ಕೃಷಿಕರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್: ಅರ್ಜಿ ಆಹ್ವಾನತುಂಗಭದ್ರಾ ಕಾಲುವೆಗಳಿಗೆ ನೀರು ಬಿಡುಗಡೆ ವೇಳಾಪಟ್ಟಿ ----ಸಚಿವರಾದ ಶಿವರಾಜ ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ಮುಂಗಾರು ಹಂಗಾಮಿನ 126ನೇ ನೀರಾವರಿ ಸಲಹಾ ಸಮಿತಿ ಸಭೆ -- ತುಂಗಭದ್ರಾ ಕಾಲುವೆಗಳಿಗೆ 90 ದಿನಗಳವರೆಗೆ ಮಾತ್ರ ನೀರು ಹರಿಸಲು ನಿರ್ಣಯಕುವೆಂಪು ವಿವಿ: ಆಗಸ್ಟ್ 13 ಮತ್ತು 14ರಂದು ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ