Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅ.5 ರಂದು ರಾಗಂ ಅವರ ಯೋಗಸ್ಥಃ ಸಂತೆಯಿOದ ಸಂತನೆಡೆಗೆ ಅವೃತ್ತಿಗಳ ಲೋಕಾರ್ಪಣೆ

ಹೊಸಪೇಟೆ: ಪಟ್ಟಣದ ವಿ.ವಿ.ಸಂಘ,ವಿಜಯನಗರ ಮಹಾವಿದ್ಯಾಲಯ ಸುವರ್ಣ ಮಹೋತ್ಸವ ಭವನದಲ್ಲಿ ಅ.5 ರಂದು ಬೆ.10ಕ್ಕೆ ಶ್ರೀ ಸಿದ್ದೇಶ್ವರ ಸೇವಾ ಸಮಿತಿ , ಹೊಸಪೇಟೆ ಹಾಗೂ ಪಿ.ಆರ್. ಪಬ್ಲಿಕೇಷನ್ ಬೆಂಗಳೂರು ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ರಾಷ್ರ್ಟ ಸಂತ ಸಿದ್ದೇಶ್ವರ ಶ್ರೀಗಳ ಕುರಿತ ಇಂಗ್ಲೀಷ,ಹಿOದಿ,ತೆಲಗು, ಭಾಷಗಳಲ್ಲಿ ರಚಿಸಿದ ರಾಗಂ ಅವರ ಯೋಗಸ್ಥಃ ಸಂತೆಯಿOದ ಸಂತನೆಡೆಗೆ ಅವೃತ್ತಿಗಳ ಲೋಕಾರ್ಪಣೆ ಸಮಾರಂಭದ ದಿವ್ಯ ಸಾನಿಧ್ಯವನ್ನು ಬೆಂಗಳೂರಿನ ಅಧ್ಯಾತ್ಮಿಕ ಚಿಂತಕರಾದ ಜಂಬುನಾಥ ಮಳಿಮಠ ವಯಿಸಲಿದ್ದಾರೆ.
ಗ್ರಂಥಗಳ ಲೋಕಾರ್ಪಣೆಯನ್ನು ರಾಜ್ಯ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಬಿ.ಎಸ್. ಪಾಟೀಲ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಕಾನಾಮಡಗು ದಾಸೋಹಮಠದ ಐಮಡಿ ಶರಣಾರ್ಯರು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಂಡೂರು ಶಾಸಕರಾದ ಅನ್ನಪೂರ್ಣ ತುಕಾರಾಂ, ಜೆ.ಎಂ. ಅನಿಲ್ ಕುಮಾರ ವಕೀಲರು, ಸಮಾಜ ಸೇವಕರಾದ ರಾಮಲಿಂಗಪ್ಪ, ಕೆ.ಮಲ್ಲಿಕಾರ್ಜುನ, ರಮೇಶಬಾಬು ಪೋತರೆಡ್ಡಿ,ಯೋಗೇಶ್ವರ ನಾಯರ್, ವೀರಭದ್ರಗೌಡ, ರಾಜು.ಡಿ.ಎನ್, ಭಾಗವಹಿಸಲಿದ್ದಾರೆ.


ನೇತೃತ್ವವನ್ನು ಸಾಹಿತಿ ಡಾ.ದಿವಾಕರ ನಾರಾಯಣ, ಪ್ರವೀಣಕುಮಾರ್ .ಕೆ.ಎಂ. ಮಧುಕುಮಾರ್, ಸುನೀಲ ಯಾಪಲದಿನ್ನಿ ವಹಿಸಲಿದ್ದಾರೆ.
ಖ್ಯಾತ ಕಾದಂಬರಿಕಾರ ದಿ.ಎಸ್.ಎಲ್ ಬೈರಪ್ಪ, ದಿ. ಖ್ಯಾತ ರಂಗಕರ್ಮಿ ಯಶವಂತಸರದೇಶಪಾOಡೆ, ರವರಿಗೆ ಸ್ಮರಣೆ ಹಾಗೂ ಶ್ರಾದ್ದಂಜಲಿ,
2025 ರಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ -ಸಾಧನೆ ಮಾಡಿದವರಿಗೆ ರಾಜ್ಯ –ರಾಷ್ಟç ಮಟ್ಟದ ಪ್ರಶಸ್ತಿಗಳನ್ನು ಪಡೆದವರಿಗೆ ಸನ್ಮಾನ ಕಾರ್ಯಕ್ರಮ ವಿರುತ್ತದೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಶ್ರೀ ಸಿದ್ದೇಶ್ವರ ಸೇವಾ ಸಮಿತಿ , ಹೊಸಪೇಟೆ ಹಾಗೂ ಪಿ.ಆರ್. ಪಬ್ಲಿಕೇಷನ್ ಬೆಂಗಳೂರು ಸಂಸ್ಥೆಗಳವತಿಯಿOದ ಪ್ರಕಟಣೆಯಲ್ಲಿ ಕೋರಲಾಗಿದೆ.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಳ್ಳಾರಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ಶೇ. 81.83 ರಷ್ಟು ಡಿಜಿಟಲೀಕರಣ ಪೂರ್ಣಜಿಲ್ಲಾ ಸಂಯೋಜಕರ ಹುದ್ದೆಗೆ ನೇಮಕಾತಿಗೆ ಅರ್ಜಿ ಆಹ್ವಾನಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಬಿಚ್ಚಾಲಿ ಗ್ರಾಮದಲ್ಲಿ ಆಗಸ್ಟ್ 18ರವರೆಗೆ ನಿಷೇಧಾಜ್ಞೆ ಜಾರಿ: ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ಉದ್ಯಮಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ: ಜಿ.ಯು.ಹುಡೇದ್ಬಳ್ಳಾರಿ: ಜಿಲ್ಲಾಡಳಿತದಿಂದ ಮುಂದುವರೆದ ಅತಿಕ್ರಮಣ ತೆರವು ಕಾರ್ಯಾಚರಣೆ - ಸರ್ಕಾರಿ ಜಮೀನು ವಶಕ್ಕೆಮೀನು ಕೃಷಿಕರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್: ಅರ್ಜಿ ಆಹ್ವಾನತುಂಗಭದ್ರಾ ಕಾಲುವೆಗಳಿಗೆ ನೀರು ಬಿಡುಗಡೆ ವೇಳಾಪಟ್ಟಿ ----ಸಚಿವರಾದ ಶಿವರಾಜ ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ಮುಂಗಾರು ಹಂಗಾಮಿನ 126ನೇ ನೀರಾವರಿ ಸಲಹಾ ಸಮಿತಿ ಸಭೆ -- ತುಂಗಭದ್ರಾ ಕಾಲುವೆಗಳಿಗೆ 90 ದಿನಗಳವರೆಗೆ ಮಾತ್ರ ನೀರು ಹರಿಸಲು ನಿರ್ಣಯಕುವೆಂಪು ವಿವಿ: ಆಗಸ್ಟ್ 13 ಮತ್ತು 14ರಂದು ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ