Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ತೋಟಗಾರಿಕೆ ಇಲಾಖೆಯಲ್ಲಿ ಮಾರಾಟಕ್ಕಿವೆ ಸಸಿಗಳು:

ಸಿರುಗುಪ್ಪ.ಮೇ.22:- ತಾಲೂಕಿನ ತೋಟಗಾರಿಕೆ ಇಲಾಖೆಯು ವಾಣಿಜ್ಯ ಬೆಳೆಗಳ ಸಸಿಗಳನ್ನು ಕಡಿಮೆ ಧರದಲ್ಲಿ ರೈತರಿಗೆ ಪೂರೈಸಲು ತಾಲೂಕಿನ ದೇಶನೂರು ನರ್ಸರಿ ಫಾರಂನಲ್ಲಿ ವಿವಿಧ ಜಾತಿಯ ತಳಿಗಳನ್ನು ಬೆಳೆಸಿದ್ದು, ವಿವಿಧ ಧರಗಳಲ್ಲಿ ಸಸಿಗಳನ್ನು ಮಾರಾಟ ಮಾಡಲು ಮುಂದಾಗಿದೆ. ಮಳೆಗಾಲ ಆರಂಭವಾಗುತ್ತಿದಂತೆ ರೈತರಿಂದ ವಿವಿಧ ತಳಿಯ ಸಸಿಗಳಿಗೆ ಬೇಡಿಕೆ ಬರುತ್ತದೆ, ಅವುಗಳನ್ನು ಪೂರೈಸುವ ಉದ್ದೇಶದಿಂದ ನರ್ಸರಿಯಲ್ಲಿ ವಿವಿಧ ತಳಿಯ ಸಸಿಗಳನ್ನು ಬೆಳೆಸಲಾಗಿದೆ.

                ಸಪೋಟ-8000, ಮಾವು-3000, ನಿಂಬೆ-4೦೦೦, ನುಗ್ಗೆ-6೦೦೦, ಕರಿಬೇವು-8೦೦೦, ಸೀತಫಲ-3೦೦೦, ಪೇರಲಾ-1೦೦೦ ಮತ್ತು ಅಲಂಕಾರಿಕ-8೦೦೦ ಸಸಿಗಳನ್ನು ನರ್ಸರಿ ಫಾರಂನಲ್ಲಿ ಬೆಳೆಸಲಾಗಿದ್ದು, ಸಪೋಟ-ರೂ.56, ಮಾವು-ರೂ.4೦, ನಿಂಬೆ-ರೂ.18, ನುಗ್ಗೆ-ರೂ.10, ಕರಿಬೇವು-ರೂ.18, ಸೀತಾಫಲ-ರೂ.32, ಪೇರಲಾ-ರೂ.45, ಅಲಂಕಾರಿಕ ಗಿಡಗಳು ರೂ. 20/-ರಂತೆ ಸಸಿಗಳಿಗೆ ತೋಟಗಾರಿಕೆ ಇಲಾಖೆ ಧರಗಳನ್ನು ನಿಗಧಿಮಾಡಿದ್ದು, ರೈತರು ನರ್ಸರಿ ಫಾರಂನಲ್ಲಿ ಸಸಿಗಳನ್ನು ನೇರವಾಗಿ ಖರೀದಿಸಲು ಅವಕಾಶವಿರುತ್ತದೆ.

                ನಮ್ಮ ಇಲಾಖೆಯ ದೇಶನೂರು ನರ್ಸರಿ ಫಾರಂನಲ್ಲಿ ಸುಮಾರು 41 ಸಾವಿರ ವಿವಿಧ ಜಾತಿಯ ಹಣ್ಣು ಮತ್ತು ತರಕಾರಿ, ಅಲಂಕಾರಿಕ ಸಸಿಗಳನ್ನು ಬೆಳಸಲಾಗಿದ್ದು, ರೈತರು ನಮ್ಮ ಫಾರಂನಲ್ಲಿರುವ ಸಸಿಗಳನ್ನು ಖರೀದಿಸಬೇಕೆಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಖಾದರ್‌ಬಾಷ ತಿಳಿಸಿದ್ದಾರೆ.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಳ್ಳಾರಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ಶೇ. 81.83 ರಷ್ಟು ಡಿಜಿಟಲೀಕರಣ ಪೂರ್ಣಜಿಲ್ಲಾ ಸಂಯೋಜಕರ ಹುದ್ದೆಗೆ ನೇಮಕಾತಿಗೆ ಅರ್ಜಿ ಆಹ್ವಾನಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಬಿಚ್ಚಾಲಿ ಗ್ರಾಮದಲ್ಲಿ ಆಗಸ್ಟ್ 18ರವರೆಗೆ ನಿಷೇಧಾಜ್ಞೆ ಜಾರಿ: ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ಉದ್ಯಮಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ: ಜಿ.ಯು.ಹುಡೇದ್ಬಳ್ಳಾರಿ: ಜಿಲ್ಲಾಡಳಿತದಿಂದ ಮುಂದುವರೆದ ಅತಿಕ್ರಮಣ ತೆರವು ಕಾರ್ಯಾಚರಣೆ - ಸರ್ಕಾರಿ ಜಮೀನು ವಶಕ್ಕೆಮೀನು ಕೃಷಿಕರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್: ಅರ್ಜಿ ಆಹ್ವಾನತುಂಗಭದ್ರಾ ಕಾಲುವೆಗಳಿಗೆ ನೀರು ಬಿಡುಗಡೆ ವೇಳಾಪಟ್ಟಿ ----ಸಚಿವರಾದ ಶಿವರಾಜ ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ಮುಂಗಾರು ಹಂಗಾಮಿನ 126ನೇ ನೀರಾವರಿ ಸಲಹಾ ಸಮಿತಿ ಸಭೆ -- ತುಂಗಭದ್ರಾ ಕಾಲುವೆಗಳಿಗೆ 90 ದಿನಗಳವರೆಗೆ ಮಾತ್ರ ನೀರು ಹರಿಸಲು ನಿರ್ಣಯಕುವೆಂಪು ವಿವಿ: ಆಗಸ್ಟ್ 13 ಮತ್ತು 14ರಂದು ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ