Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಇಂದು ವಿಶ್ವ ಆಹಾರ ದಿನ! ಉತ್ತಮ ಆಹಾರ ಸೇವಿಸಿ ಆಹಾರದಿಂದ ಆರೋಗ್ಯ ಕಾಪಾಡಿಕೊಳ್ಳಿ.

ವಿಶ್ವ ಆಹಾರ ದಿನ 2024 ಆಹಾರ ಮತ್ತು ಕೃಷಿಯನ್ನು ಹೈಲೈಟ್ ಮಾಡಲು ಮೀಸಲಾಗಿರುತ್ತದೆ ಮತ್ತು ಪ್ರತಿ ವರ್ಷವು ಬಹು ಜಾಗತಿಕ ಸವಾಲುಗಳು, ಸಂಘರ್ಷ, ಹವಾಮಾನ ಬದಲಾವಣೆ, ಏರುತ್ತಿರುವ ಬೆಲೆಗಳು ಮತ್ತು ಅಂತರರಾಷ್ಟ್ರೀಯ ಉದ್ವಿಗ್ನತೆಗಳೊಂದಿಗೆ ಗುರುತಿಸಲ್ಪಡುತ್ತದೆ.

ಕೃಷಿ ಅಭಿವೃದ್ಧಿಗಾಗಿ ಅಂತಾರಾಷ್ಟ್ರೀಯ ನಿಧಿ, ವಿಶ್ವ ಆಹಾರ ಕಾರ್ಯಕ್ರಮ ಇತ್ಯಾದಿ ಆಹಾರ ಭದ್ರತೆಗೆ ಸಂಬಂಧಿಸಿದ ಹಲವಾರು ಸಂಸ್ಥೆಗಳಿಂದ ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಹಸಿವಿನಿಂದ ಬಳಲುತ್ತಿರುವವರಿಗೆ ಜಾಗತಿಕವಾಗಿ ಜಾಗೃತಿ ಮೂಡಿಸುತ್ತದೆ ಮತ್ತು ಆಹಾರದ ಅಗತ್ಯವನ್ನು ಖಚಿತಪಡಿಸುತ್ತದೆ. ಎಲ್ಲರಿಗೂ ಭದ್ರತೆ ಮತ್ತು ಪೌಷ್ಟಿಕ ಆಹಾರಗಳು. ಈ ದಿನದ ಮುಖ್ಯ ಗಮನವೆಂದರೆ ಆಹಾರವು ಮೂಲಭೂತ ಮತ್ತು ಮೂಲಭೂತ ಮಾನವ ಹಕ್ಕು.



ಇಂದಿನ ದಿನಗಳಲ್ಲಿ ಪ್ರತಿಯೊಂದಕ್ಕೂ ಒಂದೊಂದು ದಿನವನ್ನಾಗಿ ಆಚರಿಸಲಾಗುತ್ತದೆ. ಬಳಸುವ ವಸ್ತುಗಳಿಂದ ಹಿಡಿದು ದೇಹವನ್ನು ವಕ್ಕರಿಸಿರುವಂತಹ ರೋಗಗಳ ತನಕ. ಹಾಗೆ ನಾವು ತಿನ್ನುವಂತಹ ಆಹಾರಕ್ಕೂ ಒಂದು ದಿನವಿದೆ. ವಿಶ್ವ ಆಹಾರ ದಿನ 2018ನ್ನು ಆಚರಿಸಲಾಗುತ್ತಿದೆ. ವಿಶ್ವದಲ್ಲಿ ವ್ಯರ್ಥವಾಗುವ ಆಹಾರ ತಡೆಗಟ್ಟಲು ಈ ದಿನವನ್ನು ಆಚರಿಸಲಾಗುತ್ತಿದೆ.

ಇಂದು (ಅಕ್ಟೋಬರ್ 16) ಜಗತ್ತಿನಾದ್ಯಂತ ‘ವಿಶ್ವ ಆಹಾರ ದಿನ’ವನ್ನಾಗಿ ಆಚರಿಸಲಾಗುತ್ತಿದೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಮಂಡಳಿಯು ಇದನ್ನು ಪ್ರಾರಂಭಿಸಿದ್ದು, ಹಸಿವಿನ ಸಮಸ್ಯೆ ಹಾಗೂ ಆರೋಗ್ಯಕರ ಆಹಾರದ ಸೇವನೆಯ ಕುರಿತು ಜಾಗೃತಿ ಮೂಡಿಸಲಿದೆ. ಈ ವರ್ಷ ಆಹಾರ ಮತ್ತು ಕೃಷಿ ಮಂಡಳಿ ಎಫ್​ಎಒ(FAO)ನೊಂದಿಗೆ, UNHCR, ವಿಶ್ವಸಂಸ್ಥೆ ರೆಫ್ಯೂಜಿ ಏಜೆನ್ಸಿ (UN Refugee Agency), ವಿಶ್ವ ಆಹಾರ ಯೋಜನೆ (World Food Programme-WFP) ಕೈಜೋಡಿಸಿವೆ. ವಿಶ್ವದಾದ್ಯಂತ 150 ದೇಶಗಳಲ್ಲಿ ಸರ್ಕಾರ ಹಾಗೂ ಇತರ ಸಂಸ್ಥೆಗಳ ಸಹಯೋಗದೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಕೊಳ್ಳಲಾಗಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಈ ವರ್ಷದ ವಿಶ್ವ ಆಹಾರ ದಿನವನ್ನು ‘ಉತ್ತಮ ಆಹಾರವು ಆರೋಗ್ಯಕರ ನಾಳೆಗಳಿಗೆ ಬುನಾದಿ’ (Safe food now for a healthy tomorrow) ಎಂಬ ಪರಿಕಲ್ಪನೆಯಲ್ಲಿ ನಡೆಸಲಾಗುತ್ತಿದೆ.
ವಿಶ್ವ ಆಹಾರ ದಿನದ ಹಿನ್ನೆಲೆ:
1979ರ ನವೆಂಬರ್​​ನಲ್ಲಿ ಹಂಗೇರಿಯಾದ ಆಹಾರ ಮತ್ತು ಕೃಷಿಯ ಮಾಜಿ ಮಂತ್ರಿ ಡಾ.ಪಾಲ್ ರೋಮನಿ ಅವರು ವಿಶ್ವ ಆಹಾರ ದಿನವನ್ನು ಆರಂಭಿಸಿದರು. ನಂತರದಲ್ಲಿ ವಿಶ್ವದಾದ್ಯಂತ ಇದು ಪಸರಿಸಿ, ಹಸಿವು, ಪೌಷ್ಠಿಕಾಂಶದ ಕೊರತೆ, ಆಹಾರ ಉತ್ಪಾದನೆ ಮೊದಲಾದ ವಿಷಯಗಳ ಕುರಿತು ಜಾಗೃತಿ ಮೂಡಿಸುವ ದಿನವಾಗಿ ಇದು ಬದಲಾಯಿತು.
ವಿಶ್ವ ಆಹಾರ ದಿನದ ಮಹತ್ವ:
ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಮಂಡಳಿಯ ಸಂಸ್ಥಾಪನೆಯ ನೆನಪಿಗೆ ಆಹಾರ ದಿನವನ್ನು ಜಗತ್ತಿನಾದ್ಯಂತ ಆಚರಿಸುವ ಪದ್ಧತಿ ಆರಂಭವಾಯಿತು. ಮುಖ್ಯವಾಗಿ ಜಗತ್ತಿನಲ್ಲಿ ಹಸಿವನ್ನು ನಿರ್ಮೂಲನೆ ಮಾಡುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ. ಈ ವರ್ಷ ಇಂದು ವಿಶ್ವದಲ್ಲಿ ಹಸಿವಿನ ಸಮಸ್ಯೆಯನ್ನು ನಿರ್ಮೂಲನೆ ಮಾಡಲು ಪಣತೊಟ್ಟು, ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿಗಳಿಗೆ ಗೌರವ ಸಲ್ಲಿಸಲಾಗುತ್ತದೆ.

ವಿಶ್ವ ಆಹಾರ ದಿನ 2024ರ ಥೀಮ್ 'ನೀರು ಜೀವನ, ನೀರು ಆಹಾರ. ಯಾರನ್ನೂ ಬಿಡಬೇಡಿ’ ಎಂದರು. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ವಿಷಯವು ಹೀಗೆ ಹೇಳುತ್ತದೆ, " ಭೂಮಿಯ ಮೇಲಿನ ಜೀವನಕ್ಕೆ ನೀರು ಅತ್ಯಗತ್ಯ. ಇದು ಭೂಮಿಯ ಮೇಲ್ಮೈಯ ಬಹುಪಾಲು ಭಾಗವನ್ನು ಆವರಿಸುತ್ತದೆ, ನಮ್ಮ ದೇಹವನ್ನು 50% ಕ್ಕಿಂತ ಹೆಚ್ಚು ಮಾಡುತ್ತದೆ, ನಮ್ಮ ಆಹಾರವನ್ನು ಉತ್ಪಾದಿಸುತ್ತದೆ ಮತ್ತು ಜೀವನೋಪಾಯವನ್ನು ಬೆಂಬಲಿಸುತ್ತದೆ. ಆದರೆ ಈ ಅಮೂಲ್ಯವಾದ ಸಂಪನ್ಮೂಲವು ಅನಂತವಲ್ಲ ಮತ್ತು ನಾವು ತಿನ್ನುವುದನ್ನು ಲಘುವಾಗಿ ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು ಮತ್ತು ಆ ಆಹಾರವು ನೀರಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ, ನಾವು ಆಹಾರಕ್ಕಾಗಿ ನೀರಿನ ಕ್ರಮವನ್ನು ತೆಗೆದುಕೊಳ್ಳಬಹುದು.

ವಿಶ್ವ ಆಹಾರ ದಿನ 2024 ಮಹತ್ವ

ವಿಶ್ವ ಆಹಾರ ದಿನವು ಹಸಿವು ಮತ್ತು ಅಪೌಷ್ಟಿಕತೆಯ ಜಾಗತಿಕ ಸವಾಲಿನ ಮೇಲೆ ಬೆಳಕು ಚೆಲ್ಲುವ ಅವಕಾಶವಾಗಿದೆ. ಆಹಾರ ಮತ್ತು ನೀರಿನ ಸಮಾನ ಪ್ರವೇಶಕ್ಕೆ ಒತ್ತು ನೀಡುವುದು, ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸುವುದು ಮತ್ತು ಆಹಾರ-ಸಂಬಂಧಿತ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ದಿನದ ಗುರಿಯಾಗಿದೆ. ವಿಶ್ವ ಆಹಾರ ದಿನ 2024 ಆರೋಗ್ಯಕರ ಮತ್ತು ಸುಸ್ಥಿರ ಆಹಾರ ವ್ಯವಸ್ಥೆಯನ್ನು ಪೋಷಿಸಲು ಸಮಾಜದ ಸಾಮೂಹಿಕ ಜವಾಬ್ದಾರಿಯ ಮೇಲೆ ಕೇಂದ್ರೀಕರಿಸುತ್ತದೆ.

ಪ್ರತಿಯೊಬ್ಬರು ಪ್ರತಿದಿನ ಒತ್ತಡದಲ್ಲಿ ಬದುಕುತ್ತಿದ್ದು ಆಹಾರ ನಮಗೆಷ್ಟು ಮುಖ್ಯ ಎನ್ನುವದು ಎಲ್ಲರಿಗೂ ತಿಳಿದಿದೆ. ಆದರೆ ಒತ್ತಡದಲ್ಲಿನಾನೆನು ತಿನ್ನುತ್ತಿದ್ದೆನೆ ಎನ್ನುವದನ್ನು ಮಾತ್ರ ಮರೆತಿದ್ದೆವೆ .

ಆಹಾರ ಮನುಷ್ಯನಿಗೆ ಎಷ್ಟು ಮುಖ್ಯ ಆಹಾರದಿಂದ ಆರೋಗ್ಯ ನಾವು ತಿನ್ನುವ ಆಹಾರ ಎಂತದ್ದು ಆಹಾರದಲ್ಲಿ ಏನಿರಬೇಕು..ಎನ್ನುವದೆ ಮರೆತುಹೊಗಿದ್ದೆವೆ ಅದನ್ನ ಮನವರಿಕೆ ಮಾಡಬೆಕಾದ ಇಲಾಖೆಗಳು ಘಾಡ ನಿದ್ರೆಯಲ್ಲಿರುವದು ಕೂಡ ವಿಷಾದನಿ ಸಂಗತಿ ....
ನಾವು ತಿನ್ನುವ ಆಹಾರ ಇಂದು ಬಹುತೇಕ ವಿಷಪುರಿತ ಎನ್ನುವದು ಅವಾಗವಾಗ ಈ ಅಘತಕಾರಿ ಅಂಶ ಕೆಳಿಬರುತ್ತದೆ.
ಆದರು ಆಹಾರ ರಡಿಮೆಡ್ ಪುಡ್ ಗೆ ಮಾರುಹೊಗುವವರು ಸ್ವಲ್ಪ ಯೊಚಸಿ ಉತ್ತಮ ಆಹಾರದೊಂದಿಗೆ ಸೇವಿಸಿದರೊಂದಿ ಆರೋಗ್ಯ ಕಾಪಡಿಕೊಳ್ಳಿ ....
ವಿಜಯನಗರವಾಣಿ ಪತ್ರಿಕೆ ಯಿಂದ  ವಿಶ್ವ ಆಹಾರ ದಿನದಶುಭಾಶಯಗಳು


 
Advertisement

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರೀಪೇಡ್ ಮರಣಬಳ್ಳಾರಿ: ವಸತಿ ನಿಲಯಗಳ ನೋಂದಣಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಆದೇಶಕೈಮಗ್ಗ ನೇಕಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿ: ಅರ್ಜಿ ಆಹ್ವಾನಕೈಮಗ್ಗ ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಬಳ್ಳಾರಿ: ಮೇ ಮತ್ತು ಜೂನ್ ತಿಂಗಳ ಪಡಿತರ ಹಂಚಿಕೆಬಳ್ಳಾರಿ: ಭೂ ರಹಿತ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಜಮೀನು ಖರೀದಿ - ಸಾರ್ವಜನಿಕ ಆಕ್ಷೇಪಣೆಗೆ ಆಹ್ವಾನಕನಕಗಿರಿ ಉತ್ಸವದಲ್ಲಿ ಸಾರ್ವಜನಿಕರಿಗಾಗಿ ವೈವಿದ್ಯಮಯ ಕಾರ್ಯಕ್ರಮಗಳು: ಡಾ.ಸುರೇಶ ಬಿ ಇಟ್ನಾಳಅಂಜನಾದ್ರಿ ದೇವಸ್ಥಾನಕ್ಕೆ ಅರ್ಪಿಸಿದ ಚಿನ್ನದ ಆಭರಣದಲ್ಲಿ ತಾಮ್ರ ಪತ್ತೆ2.30 ಕೋಟಿ ಮೌಲ್ಯದ ಕಾಣಿಕೆಯಲ್ಲಿ ಅನುಮಾನ; ಮೌಲ್ಯಮಾಪನ ವೇಳೆ ಬಹಿರಂಗಸುಕ್ಷೇತ್ರ ಹುಲಿಗಿಯಲ್ಲಿ ಹಬ್ಬದ ಸಡಗರ * ಭಕ್ತಗಣದಿಂದ ಉದೋ ಉದೋ ಘೋಷ *ವಿಜ್ರಂಭಣೆಯಿಂದ ಜರುಗಿದ ಲೋಕಮಾತೆ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ*ಅಂಜನಾದ್ರಿಗೆ ಹೈದ್ರಾಬಾದ್ ದಾನಿ ದೇಣಿಗೆ ನೀಡಿದ ಲೋಹಗಳ ಬಿಲ್, ದಾಖಲೆಗಳನ್ನು ಪುನಃ ಪರಿಶೀಲಿಸಲಾಗುವುದು: ಜಿಲ್ಲಾಧಿಕಾರಿಗಳು