Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

.ರಸ್ತೆಯ ವಿಭಜಕ ಏರಿ ಪಲ್ಟಿಯಾದ ಲಾರಿ,ಪವಾಡ ದೃಷ್ಯವಾಗಿ ಬದಕುಳಿದ ವೃದ್ದೆ

ಬಳ್ಳಾರಿ ಜಿಲ್ಲೆ

[video width="848" height="394" mp4="https://vijayanagaravani.com/wp-content/uploads/2025/03/VID-20250306-WA0011.mp4"][/video]

ಸಿರಗುಪ್ಪ: ನಗರದ ಆದೋನಿ ಮುಖ್ಯ ರಸ್ತೆಯ ವಿಭಜಕ ಹತ್ತಿ ಲಾರಿ ಪಲ್ಟಿಯಾದ ಘಟನಡೆದಿದೆ.

[video width="848" height="394" mp4="https://vijayanagaravani.com/wp-content/uploads/2025/03/VID-20250306-WA0009.mp4"][/video]

ಆದೋನಿ ರಸ್ತೆಯಿಂದ ಸಿಂದನೂರ ಮಾರ್ಗ ವಾಗಿ ಬಾಗಲಕೋಟೆಗೆ ತೆರಳಬೇಕಿದ್ದ ಲಾರಿ ನಗರದ ಕೊರ್ರಮ್ಮನ ಹಳ್ಳದ ಮುಂದೆ ರಸ್ತೆ ವಿಭಜಕದ ಮೆಲೆ ಎರಿ ಲಾರಿ ಪಲ್ಟಿಯಾಗಿದ್ದು .
 

[video width="848" height="394" mp4="https://vijayanagaravani.com/wp-content/uploads/2025/03/VID-20250306-WA0010.mp4"][/video]

ರಸ್ತೆ ಬದಿಯಲ್ಲಿ ನಡೆದು ಹೊರಟಿದ್ದ ವೃದ್ದೆ ಸಣ್ಣ ಈರಮ್ಮ ಎಂಬುವವರ ಮೆಲೆ ಲಾರಿ ಪಲ್ಟಿಯಾಗಿದ್ದು .


ಸಾರ್ವ ಜನಿಕರ ಸಹಾಯದಿಂದ ಮೂರು ಕ್ರೇನ್ ಬಳಸಿ ಲಾರಿ ಮೆಲಕ್ಕೆ ಎತ್ತಲಾಗಿದೆ.

ಸುಮಾರು ಮುಕ್ಕಾಲು ಗಂಟೆಗಳ‌ಕಾಲ ಲಾರಿ ಕೆಳಗೆ ಬಿದ್ದಿದ್ದ ವೃದ್ದೆ ಬಲಗಾಲು ಮುಳೆ ಮುರಿದ್ದಿದ್ದು ಹೆಚ್ಚಿನ ಚಿಕಿತ್ಸೆ ಗಾಗಿ ಬಳ್ಳಾರಿ ವಿಮ್ಸಗೆ ಕಳುಹಿಸಲಾಗಿದೆ .

[video width="848" height="394" mp4="https://vijayanagaravani.com/wp-content/uploads/2025/03/VID-20250306-WA0008.mp4"][/video]

ವೃದ್ದೆ ಪವಾಡ ದೃಷ್ಯವಾಗಿದ್ದು ಬದಕುಳಿದಿದ್ದಾಳೆ.
ಸ್ಥಳದಲ್ಲಿ ಸಿ ಪಿ ಐ ಹನುಮಂತಪ್ಪ ,ಪಿ ಎಸ್ ಐ ಪರಶುರಾಮ , ಹಾಗೂ ಸಿಬ್ಬಂದಿಗಳು ಅಗ್ನಿ ಶಾಮಕ ದಳದ ಸಿಬ್ಬಂದಿ ಜೆಸ್ಕಾಂ ಸಿಬ್ಬಂದಿಗಳು ಸ್ಥಳದಲ್ಲಿ ಇದ್ದರು.
Advertisement

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರೀಪೇಡ್ ಮರಣಬಳ್ಳಾರಿ: ವಸತಿ ನಿಲಯಗಳ ನೋಂದಣಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಆದೇಶಕೈಮಗ್ಗ ನೇಕಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿ: ಅರ್ಜಿ ಆಹ್ವಾನಕೈಮಗ್ಗ ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಬಳ್ಳಾರಿ: ಮೇ ಮತ್ತು ಜೂನ್ ತಿಂಗಳ ಪಡಿತರ ಹಂಚಿಕೆಬಳ್ಳಾರಿ: ಭೂ ರಹಿತ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಜಮೀನು ಖರೀದಿ - ಸಾರ್ವಜನಿಕ ಆಕ್ಷೇಪಣೆಗೆ ಆಹ್ವಾನಕನಕಗಿರಿ ಉತ್ಸವದಲ್ಲಿ ಸಾರ್ವಜನಿಕರಿಗಾಗಿ ವೈವಿದ್ಯಮಯ ಕಾರ್ಯಕ್ರಮಗಳು: ಡಾ.ಸುರೇಶ ಬಿ ಇಟ್ನಾಳಅಂಜನಾದ್ರಿ ದೇವಸ್ಥಾನಕ್ಕೆ ಅರ್ಪಿಸಿದ ಚಿನ್ನದ ಆಭರಣದಲ್ಲಿ ತಾಮ್ರ ಪತ್ತೆ2.30 ಕೋಟಿ ಮೌಲ್ಯದ ಕಾಣಿಕೆಯಲ್ಲಿ ಅನುಮಾನ; ಮೌಲ್ಯಮಾಪನ ವೇಳೆ ಬಹಿರಂಗಸುಕ್ಷೇತ್ರ ಹುಲಿಗಿಯಲ್ಲಿ ಹಬ್ಬದ ಸಡಗರ * ಭಕ್ತಗಣದಿಂದ ಉದೋ ಉದೋ ಘೋಷ *ವಿಜ್ರಂಭಣೆಯಿಂದ ಜರುಗಿದ ಲೋಕಮಾತೆ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ*ಅಂಜನಾದ್ರಿಗೆ ಹೈದ್ರಾಬಾದ್ ದಾನಿ ದೇಣಿಗೆ ನೀಡಿದ ಲೋಹಗಳ ಬಿಲ್, ದಾಖಲೆಗಳನ್ನು ಪುನಃ ಪರಿಶೀಲಿಸಲಾಗುವುದು: ಜಿಲ್ಲಾಧಿಕಾರಿಗಳು