Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

.ರಸ್ತೆಯ ವಿಭಜಕ ಏರಿ ಪಲ್ಟಿಯಾದ ಲಾರಿ,ಪವಾಡ ದೃಷ್ಯವಾಗಿ ಬದಕುಳಿದ ವೃದ್ದೆ

ಬಳ್ಳಾರಿ ಜಿಲ್ಲೆ

[video width="848" height="394" mp4="https://vijayanagaravani.com/wp-content/uploads/2025/03/VID-20250306-WA0011.mp4"][/video]

ಸಿರಗುಪ್ಪ: ನಗರದ ಆದೋನಿ ಮುಖ್ಯ ರಸ್ತೆಯ ವಿಭಜಕ ಹತ್ತಿ ಲಾರಿ ಪಲ್ಟಿಯಾದ ಘಟನಡೆದಿದೆ.

[video width="848" height="394" mp4="https://vijayanagaravani.com/wp-content/uploads/2025/03/VID-20250306-WA0009.mp4"][/video]

ಆದೋನಿ ರಸ್ತೆಯಿಂದ ಸಿಂದನೂರ ಮಾರ್ಗ ವಾಗಿ ಬಾಗಲಕೋಟೆಗೆ ತೆರಳಬೇಕಿದ್ದ ಲಾರಿ ನಗರದ ಕೊರ್ರಮ್ಮನ ಹಳ್ಳದ ಮುಂದೆ ರಸ್ತೆ ವಿಭಜಕದ ಮೆಲೆ ಎರಿ ಲಾರಿ ಪಲ್ಟಿಯಾಗಿದ್ದು .
 

[video width="848" height="394" mp4="https://vijayanagaravani.com/wp-content/uploads/2025/03/VID-20250306-WA0010.mp4"][/video]

ರಸ್ತೆ ಬದಿಯಲ್ಲಿ ನಡೆದು ಹೊರಟಿದ್ದ ವೃದ್ದೆ ಸಣ್ಣ ಈರಮ್ಮ ಎಂಬುವವರ ಮೆಲೆ ಲಾರಿ ಪಲ್ಟಿಯಾಗಿದ್ದು .


ಸಾರ್ವ ಜನಿಕರ ಸಹಾಯದಿಂದ ಮೂರು ಕ್ರೇನ್ ಬಳಸಿ ಲಾರಿ ಮೆಲಕ್ಕೆ ಎತ್ತಲಾಗಿದೆ.

ಸುಮಾರು ಮುಕ್ಕಾಲು ಗಂಟೆಗಳ‌ಕಾಲ ಲಾರಿ ಕೆಳಗೆ ಬಿದ್ದಿದ್ದ ವೃದ್ದೆ ಬಲಗಾಲು ಮುಳೆ ಮುರಿದ್ದಿದ್ದು ಹೆಚ್ಚಿನ ಚಿಕಿತ್ಸೆ ಗಾಗಿ ಬಳ್ಳಾರಿ ವಿಮ್ಸಗೆ ಕಳುಹಿಸಲಾಗಿದೆ .

[video width="848" height="394" mp4="https://vijayanagaravani.com/wp-content/uploads/2025/03/VID-20250306-WA0008.mp4"][/video]

ವೃದ್ದೆ ಪವಾಡ ದೃಷ್ಯವಾಗಿದ್ದು ಬದಕುಳಿದಿದ್ದಾಳೆ.
ಸ್ಥಳದಲ್ಲಿ ಸಿ ಪಿ ಐ ಹನುಮಂತಪ್ಪ ,ಪಿ ಎಸ್ ಐ ಪರಶುರಾಮ , ಹಾಗೂ ಸಿಬ್ಬಂದಿಗಳು ಅಗ್ನಿ ಶಾಮಕ ದಳದ ಸಿಬ್ಬಂದಿ ಜೆಸ್ಕಾಂ ಸಿಬ್ಬಂದಿಗಳು ಸ್ಥಳದಲ್ಲಿ ಇದ್ದರು.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಳ್ಳಾರಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ಶೇ. 81.83 ರಷ್ಟು ಡಿಜಿಟಲೀಕರಣ ಪೂರ್ಣಜಿಲ್ಲಾ ಸಂಯೋಜಕರ ಹುದ್ದೆಗೆ ನೇಮಕಾತಿಗೆ ಅರ್ಜಿ ಆಹ್ವಾನಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಬಿಚ್ಚಾಲಿ ಗ್ರಾಮದಲ್ಲಿ ಆಗಸ್ಟ್ 18ರವರೆಗೆ ನಿಷೇಧಾಜ್ಞೆ ಜಾರಿ: ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ಉದ್ಯಮಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ: ಜಿ.ಯು.ಹುಡೇದ್ಬಳ್ಳಾರಿ: ಜಿಲ್ಲಾಡಳಿತದಿಂದ ಮುಂದುವರೆದ ಅತಿಕ್ರಮಣ ತೆರವು ಕಾರ್ಯಾಚರಣೆ - ಸರ್ಕಾರಿ ಜಮೀನು ವಶಕ್ಕೆಮೀನು ಕೃಷಿಕರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್: ಅರ್ಜಿ ಆಹ್ವಾನತುಂಗಭದ್ರಾ ಕಾಲುವೆಗಳಿಗೆ ನೀರು ಬಿಡುಗಡೆ ವೇಳಾಪಟ್ಟಿ ----ಸಚಿವರಾದ ಶಿವರಾಜ ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ಮುಂಗಾರು ಹಂಗಾಮಿನ 126ನೇ ನೀರಾವರಿ ಸಲಹಾ ಸಮಿತಿ ಸಭೆ -- ತುಂಗಭದ್ರಾ ಕಾಲುವೆಗಳಿಗೆ 90 ದಿನಗಳವರೆಗೆ ಮಾತ್ರ ನೀರು ಹರಿಸಲು ನಿರ್ಣಯಕುವೆಂಪು ವಿವಿ: ಆಗಸ್ಟ್ 13 ಮತ್ತು 14ರಂದು ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ