Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವೈದ್ಯರು ದೇವರ ಸಮಾನ ಚಿಕ್ಕಬಳ್ಳಾರಿ ನಾಗಪ್ಪ

ಸಿರುಗುಪ್ಪ: ಚಿಕ್ಕ ಬಳ್ಳಾರಿ ನಾಗಪ್ಪ ಅಭಿಮಾನ ಬಳಗದಿಂದ ಪತ್ರಿಕದಿನಾಚರಣೆ ಮತ್ತು ವೈದ್ಯರ ದಿನಾಚರಣೆ ಅಂಗವಾಗಿ ನಿನ್ನೆ ಪತ್ರಕರ್ತ ಮತ್ತು ವೈದ್ಯರಿಗೆ ಸಿಹಿ ಹಂಚಿ ಸನ್ಮಾನಿಸಿದರು.



ನಗರದ ಆಸ್ಪತ್ರೆಗಳಿಗೆ ತೆರಳಿ ವೈದ್ಯರಿಗೆ ಸನ್ಮಾನಿಸಿ ಮಾತನಾಡಿದ ಮುಖಂಡ ಚಿಕ್ಕ ಬಳ್ಳಾರಿ ನಾಗಪ್ಪ
ವೈದ್ಯ ನಾರಾಯಣ ಹರಿಎಂಬುವಂತೆ ವೈದ್ಯರು ದೇವರ ಸಮಾನ ಎಂತಹ ತುರ್ತು ಸಂದರ್ಭಗಳಲ್ಲಿ ತಮ್ಮ ಆರೋಗ್ಯ ಮತ್ತು ತಮ್ಮ ಕುಟುಂಬಕ್ಕು ಸಮಯ ನೀಡದೆ ರೋಗಿಗಳ ಆರೋಗ್ಯವೆ ಮುಖ್ಯ ವೆಂದು ತಮ್ಮ ಸೇವೆಮಾಡುವದರ ಮುಖೆನ ವೈದ್ಯರು ದೆವರಾಗಿದ್ದಾರೆ. ದೇವರು ನಮಗೆ ಕಾಣಲ್ಲ ವೈದ್ಯರಮುಖದಲ್ಲಿ ನಾವು ದೆವರನ್ನು ಕಾಣಬೇಕು, ಪತ್ರಕರ್ತರುಸಹ ಇವತ್ತಿನಿದಿನಗಳಲ್ಲಿ ಸಮಾಜಿಕ ಜಾಲ ತಾಣಗಳು ಅತಿಹೆಚ್ಚಾಗಿರೊದರಿಂದ ನಿಜವಾಗಲು ಪತ್ರಿಕೆ ನಡೆಸುವದು ಸವಾಲಿನ ವಿಷಯವಾಗಿದೆ .
ಸಮಾಜದಲ್ಲಿ ಪತ್ರಕರ್ತರು ಅಷ್ಟೆ ಒತ್ತಡಗಳ ಮದ್ಯ ಸತ್ಯಾಸತ್ಯತೆ ವರದಿಮಾಡುತ್ತಾ ಸಮಯವಿಲ್ಲದೆ ಸಮಾಜದಲ್ಲಿ ನಡಯುವ ಒರೆಕೊರೆ ತಿದ್ದು ಕೆಲಸ ಮಾಡುತ್ತಿದ್ದಾರೆ ಪತ್ರಿಕದಿನಾಚರಣೆ ಅಂಗವಾಗಿ ಇಂದು ಪತ್ರಕರ್ತನ್ನ ಗೌರವಿಸಿ ಆತ್ಮ ಸ್ಥೈರ್ಯ ತುಂಬವಕೆಲಸ ಮಾಡುತ್ತಿದ್ದೆವೆ ಎಂದರು.
Advertisement

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರೀಪೇಡ್ ಮರಣಬಳ್ಳಾರಿ: ವಸತಿ ನಿಲಯಗಳ ನೋಂದಣಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಆದೇಶಕೈಮಗ್ಗ ನೇಕಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿ: ಅರ್ಜಿ ಆಹ್ವಾನಕೈಮಗ್ಗ ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಬಳ್ಳಾರಿ: ಮೇ ಮತ್ತು ಜೂನ್ ತಿಂಗಳ ಪಡಿತರ ಹಂಚಿಕೆಬಳ್ಳಾರಿ: ಭೂ ರಹಿತ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಜಮೀನು ಖರೀದಿ - ಸಾರ್ವಜನಿಕ ಆಕ್ಷೇಪಣೆಗೆ ಆಹ್ವಾನಕನಕಗಿರಿ ಉತ್ಸವದಲ್ಲಿ ಸಾರ್ವಜನಿಕರಿಗಾಗಿ ವೈವಿದ್ಯಮಯ ಕಾರ್ಯಕ್ರಮಗಳು: ಡಾ.ಸುರೇಶ ಬಿ ಇಟ್ನಾಳಅಂಜನಾದ್ರಿ ದೇವಸ್ಥಾನಕ್ಕೆ ಅರ್ಪಿಸಿದ ಚಿನ್ನದ ಆಭರಣದಲ್ಲಿ ತಾಮ್ರ ಪತ್ತೆ2.30 ಕೋಟಿ ಮೌಲ್ಯದ ಕಾಣಿಕೆಯಲ್ಲಿ ಅನುಮಾನ; ಮೌಲ್ಯಮಾಪನ ವೇಳೆ ಬಹಿರಂಗಸುಕ್ಷೇತ್ರ ಹುಲಿಗಿಯಲ್ಲಿ ಹಬ್ಬದ ಸಡಗರ * ಭಕ್ತಗಣದಿಂದ ಉದೋ ಉದೋ ಘೋಷ *ವಿಜ್ರಂಭಣೆಯಿಂದ ಜರುಗಿದ ಲೋಕಮಾತೆ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ*ಅಂಜನಾದ್ರಿಗೆ ಹೈದ್ರಾಬಾದ್ ದಾನಿ ದೇಣಿಗೆ ನೀಡಿದ ಲೋಹಗಳ ಬಿಲ್, ದಾಖಲೆಗಳನ್ನು ಪುನಃ ಪರಿಶೀಲಿಸಲಾಗುವುದು: ಜಿಲ್ಲಾಧಿಕಾರಿಗಳು